ग्रन्थपरिचयः
by Admin · ಕನ್ನಡ
ಕನ್ನಡ
Featured
by Admin
“ಪಂಚರಾತ್ರಸ್ಯ ಕೃತ್ಸ್ನಸ್ಯ ವಕ್ತಾ ನಾರಾಯಣಃ ಸ್ವಯಮ್” ಎಂದು ಶ್ರೀಮನ್ಮಹಾಭಾರತದ ಮೋಕ್ಷಧರ್ಮದ ವಚನವು ಈ ಗ್ರಂಥದ ಪ್ರಾಮಾಣ್ಯದ ಸಂದೇಹವನ್ನು ದೂರಗೊಳಿಸಿದೆ. ಇಂತಹ ಪಂಚರಾತ್ರವು 108ಸಂಹಿತೆಗಳನ್ನು ಹೊಂದಿದೆ.
ಇವುಗಳಲ್ಲಿ ಕೆಲವೇ ಸಂಹಿತೆಗಳು ಮಾತ್ರ ಇಂದು ಉಪಲಬ್ದವಿವೆ. ಅವುಗಳಲ್ಲಿ ಗರುಡನು ಉಪದೇಶಿಸಿದ ವೈಹಾಯಸೀಸಂಹಿತೆಯು ಪ್ರಧಾನ ಆಗಮವಾಗಿದೆ.
ಸಂಪಾದಕರು : ವಿದ್ವಾನ್ ಕೃಷ್ಣಾಚಾರ್ಯ ಬಿದರಹಳ್ಳಿ
ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನ್ಯಾಯಸುಧಾ ಅಧ್ಯಾಯನ ಮಾಡಿ ಪಾಠಪ್ರವಚನಗಳಲ್ಲಿ ವಿಮರ್ಶತ್ಮಾಕ ಗ್ರಂಥಗಳನ್ನು ಸಂಪಾದಿಸುವಲ್ಲಿ ಅತ್ಯಂತ ನಿಷ್ಣಾತರಾದ ಆಚಾರ್ಯರಿಗೆ ಹೃತ್ಪೂರ್ವಕವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.
Inclusive of all taxes
“ಪಂಚರಾತ್ರಸ್ಯ ಕೃತ್ಸ್ನಸ್ಯ ವಕ್ತಾ ನಾರಾಯಣಃ ಸ್ವಯಮ್” ಎಂದು ಶ್ರೀಮನ್ಮಹಾಭಾರತದ ಮೋಕ್ಷಧರ್ಮದ ವಚನವು ಈ ಗ್ರಂಥದ ಪ್ರಾಮಾಣ್ಯದ ಸಂದೇಹವನ್ನು ದೂರಗೊಳಿಸಿದೆ. ಇಂತಹ ಪಂಚರಾತ್ರವು 108ಸಂಹಿತೆಗಳನ್ನು ಹೊಂದಿದೆ.
ಇವುಗಳಲ್ಲಿ ಕೆಲವೇ ಸಂಹಿತೆಗಳು ಮಾತ್ರ ಇಂದು ಉಪಲಬ್ದವಿವೆ. ಅವುಗಳಲ್ಲಿ ಗರುಡನು ಉಪದೇಶಿಸಿದ ವೈಹಾಯಸೀಸಂಹಿತೆಯು ಪ್ರಧಾನ ಆಗಮವಾಗಿದೆ.
ಸಂಪಾದಕರು : ವಿದ್ವಾನ್ ಕೃಷ್ಣಾಚಾರ್ಯ ಬಿದರಹಳ್ಳಿ
ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನ್ಯಾಯಸುಧಾ ಅಧ್ಯಾಯನ ಮಾಡಿ ಪಾಠಪ್ರವಚನಗಳಲ್ಲಿ ವಿಮರ್ಶತ್ಮಾಕ ಗ್ರಂಥಗಳನ್ನು ಸಂಪಾದಿಸುವಲ್ಲಿ ಅತ್ಯಂತ ನಿಷ್ಣಾತರಾದ ಆಚಾರ್ಯರಿಗೆ ಹೃತ್ಪೂರ್ವಕವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.
No table of contents has been added for this language yet.
No reviews yet.
ಕನ್ನಡ
Listed author for this volume. For more works, browse the publications catalogue or contact the institution.
View publications →