ग्रन्थपरिचयः

Sri Raghavendra Sthotrada Chintana Manthana

by Admin · ಕನ್ನಡ

Sri Raghavendra Sthotrada Chintana Manthana ಕನ್ನಡ Featured
Free shipping in India on orders above ₹ 500
Authenticity guaranteed
7-day return on damaged or misprinted copies
ಕನ್ನಡ

Sri Raghavendra Sthotrada Chintana Manthana

by Admin

In Stock

ಶ್ರೀಮದಪ್ಪಣಾಚಾರ್ಯವಿರಚಿತರಾಘವೇಂದ್ರಸ್ವಾಮಿಗಳ ಸ್ತೋತ್ರ ಜಗತ್ಪ್ರಸಿದ್ದಾವದುದು. ಅದನ್ನು ಪ್ರತಿನಿತ್ಯ ಪಾರಾಯಣ ಮಾಡದ ರಾಯರ ಭಕ್ತರಿಲ್ಲವೆಂದೇ ಹೇಳಬಹುದು. ಆ ಸ್ತೋತ್ರದ ಅರ್ಥವನ್ನು ತಿಳಿಯದೇ ಭಕ್ತಿಯಿಂದ ಪಾರಾಯಣ ಮಾಡುವವರಿಗೂ ಗುರುರಾಜರು ಅನುಗ್ರಹಿಸುವರು ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಅರ್ಥಾನುಸಂಧಾನಪೂರ್ವಕವಾಗಿ ಮಾಡುವ ಪಾರಾಯಣ ಪ್ರದಕ್ಷಿಣೆ ನಮಸ್ಕಾರಾದಿಗಳು ಅವರ ವಿಶೇಷಾನುಗ್ರಹಕ್ಕೆ ಕಾರಣವಾಗುವುದು.
“ಶ್ರೀರಾಘವೇಂದ್ರಸ್ತೋತ್ರ ಚಿಂತನ-ಮಂಥನ” ಈ ಪುಸ್ತಕವು ಅನೇಕವೈಶಿಷ್ಟ್ಯವನ್ನು ಹೊಂದಿದೆ. ಚಿಂತನ – ಮಂಥನ ಎಂಬ ಪದಗಳು ಸೂಚಿಸುವಂತೆ ಈ ಕೃತಿಯು ಪ್ರತಿಯೊಂದು ಶ್ಲೋಕದ ಪದಗಳು ಸೂಚಿಸುವ ಅನೇಕ ಅಪೂರ್ವಾಂಶಗಳನ್ನು ಒಳಗೊಂಡಿದೆ. ಈ ಸ್ತೋತ್ರದಲ್ಲಿ ಬರುವ ಅನೇಕ ಪದಗಳಿಗೆ ನಾನಾರ್ಥಗಳನ್ನು ಸೂಚಿಸುವ ಜೊತೆಗೆ ಶಾಸ್ತ್ತೀಯ ವಿಷಯಗಳ ವಿವೇಚನೆಯೂ ಇಲ್ಲಿದೆ. ಗೋಪಾಲದಾಸರು ಜಗನ್ನಾಥದಾಸರು ಮೊದಲಾದ ದಾಸಶ್ರೇಷ್ಟರ ಕೃತಿಗಳನ್ನೂ ಉಲ್ಲೇಖಿಸುವುದರ ಜೊತೆಗೆ ಮಹಾಭಾರತ, ರಾಮಾಯಣ, ಇತರ ಅನೇಕ ಪುರಾಣಗಳಲ್ಲಿ ಬರುವ ಅನೇಕ ಅಪೂರ್ವವಿಷಯಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.

ಸಂಪಾದಕರು : ವಿದ್ವಾನ್ ಕೆ.ಎಸ್. ಕೃಷ್ಣಾಚಾರ್ಯ, ಕೆಂಪದಾಳಿಹಳ್ಳಿ

ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನ್ಯಾಯಸುಧಾ ಅಧ್ಯಾಯನ ಮಾಡಿ ಪಾಠಪ್ರವಚನಗಳಲ್ಲಿ ವಿಮರ್ಶತ್ಮಾಕ ಗ್ರಂಥಗಳನ್ನು ಸಂಪಾದಿಸುವಲ್ಲಿ ಅತ್ಯಂತ ನಿಷ್ಣಾತರಾದ ಆಚಾರ್ಯರಿಗೆ ಹೃತ್ಪೂರ್ವಕವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.

₹ 125 ₹ 150 Save 17%

Inclusive of all taxes

1

About this book

ಶ್ರೀಮದಪ್ಪಣಾಚಾರ್ಯವಿರಚಿತರಾಘವೇಂದ್ರಸ್ವಾಮಿಗಳ ಸ್ತೋತ್ರ ಜಗತ್ಪ್ರಸಿದ್ದಾವದುದು. ಅದನ್ನು ಪ್ರತಿನಿತ್ಯ ಪಾರಾಯಣ ಮಾಡದ ರಾಯರ ಭಕ್ತರಿಲ್ಲವೆಂದೇ ಹೇಳಬಹುದು. ಆ ಸ್ತೋತ್ರದ ಅರ್ಥವನ್ನು ತಿಳಿಯದೇ ಭಕ್ತಿಯಿಂದ ಪಾರಾಯಣ ಮಾಡುವವರಿಗೂ ಗುರುರಾಜರು ಅನುಗ್ರಹಿಸುವರು ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಅರ್ಥಾನುಸಂಧಾನಪೂರ್ವಕವಾಗಿ ಮಾಡುವ ಪಾರಾಯಣ ಪ್ರದಕ್ಷಿಣೆ ನಮಸ್ಕಾರಾದಿಗಳು ಅವರ ವಿಶೇಷಾನುಗ್ರಹಕ್ಕೆ ಕಾರಣವಾಗುವುದು.
“ಶ್ರೀರಾಘವೇಂದ್ರಸ್ತೋತ್ರ ಚಿಂತನ-ಮಂಥನ” ಈ ಪುಸ್ತಕವು ಅನೇಕವೈಶಿಷ್ಟ್ಯವನ್ನು ಹೊಂದಿದೆ. ಚಿಂತನ – ಮಂಥನ ಎಂಬ ಪದಗಳು ಸೂಚಿಸುವಂತೆ ಈ ಕೃತಿಯು ಪ್ರತಿಯೊಂದು ಶ್ಲೋಕದ ಪದಗಳು ಸೂಚಿಸುವ ಅನೇಕ ಅಪೂರ್ವಾಂಶಗಳನ್ನು ಒಳಗೊಂಡಿದೆ. ಈ ಸ್ತೋತ್ರದಲ್ಲಿ ಬರುವ ಅನೇಕ ಪದಗಳಿಗೆ ನಾನಾರ್ಥಗಳನ್ನು ಸೂಚಿಸುವ ಜೊತೆಗೆ ಶಾಸ್ತ್ತೀಯ ವಿಷಯಗಳ ವಿವೇಚನೆಯೂ ಇಲ್ಲಿದೆ. ಗೋಪಾಲದಾಸರು ಜಗನ್ನಾಥದಾಸರು ಮೊದಲಾದ ದಾಸಶ್ರೇಷ್ಟರ ಕೃತಿಗಳನ್ನೂ ಉಲ್ಲೇಖಿಸುವುದರ ಜೊತೆಗೆ ಮಹಾಭಾರತ, ರಾಮಾಯಣ, ಇತರ ಅನೇಕ ಪುರಾಣಗಳಲ್ಲಿ ಬರುವ ಅನೇಕ ಅಪೂರ್ವವಿಷಯಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.

ಸಂಪಾದಕರು : ವಿದ್ವಾನ್ ಕೆ.ಎಸ್. ಕೃಷ್ಣಾಚಾರ್ಯ, ಕೆಂಪದಾಳಿಹಳ್ಳಿ

ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನ್ಯಾಯಸುಧಾ ಅಧ್ಯಾಯನ ಮಾಡಿ ಪಾಠಪ್ರವಚನಗಳಲ್ಲಿ ವಿಮರ್ಶತ್ಮಾಕ ಗ್ರಂಥಗಳನ್ನು ಸಂಪಾದಿಸುವಲ್ಲಿ ಅತ್ಯಂತ ನಿಷ್ಣಾತರಾದ ಆಚಾರ್ಯರಿಗೆ ಹೃತ್ಪೂರ್ವಕವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.